ಬೆಂಗಳೂರು, ಏ.13 : ಎಣ್ಣೆ ಸಿಗದೇ ತಡಬಡಿಸುತ್ತಿದ್ದ ಎಣ್ಣೆ ಪ್ರಿಯರಿಗೆ ಇಂದು ಖುಷಿ. ಸುದ್ದಿ ಏನಪ್ಪ ಅಂದ್ರೆ ಅಬಕಾರಿ ಇಲಾಖೆಯು ಸರ್ಕಾರಕ್ಕೆ ಏ.15ರಿಂದ ಎಂಎಸ್ಐಎಲ್ ಮದ್ಯದಂಗಡಿಗಳನ್ನು ತೆರೆಯಲಿದ್ದೇವೆ ಎಂದು ಪ್ರಸ್ತಾವನೆ ಸಲ್ಲಿಸಿದೆ.! ಆದರೆ ವಿಚಾರವಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಒಟ್ಟಿನಲ್ಲಿ ಏ.15 ಕ್ಕೆ ಸಿಹಿ ಸುದ್ದಿ ಸಿಗುತ್ತೊ ಅಥವಾ ಏ. ತಿಂಗಳ ವರೆಗು ಹೋಗುತ್ತೋ ಮೂರು ದಿನಗಳ ವರೆಗೆ ಕಾಯಬೇಕಿದೆ