ಶಿರಾ: ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಪರ ಪ್ರಚಾರ ಕೈಗೊಂಡಿದ್ದ ಪಕ್ಷದ ಹಿರಿಯ ಮುಖಂಡ ಎಚ್.ಡಿ.ದೇವೇಗೌಡ, ಶಿರಾದ ವಿಪ್ರ ಸಂಘದಲ್ಲಿ ಕೆಲ ಸಮಯ ಕಳೆದು, ಪಕ್ಷವನ್ನು ಬೆಂಬಲಿಸುವಂತೆ ಕೋರಿದರು. ವಿಪ್ರ ಸಂಘದ ಅಧ್ಯಕ್ಷ ಜಿ.ಎಲ್.ರಾಮಣ್ಣ, ಎಂ.ಎಸ್.ಸತ್ಯನಾರಾಯಣರ್ಮ, ಸುಧೀಂದ್ರ ಜೋಯಿಸ್, ಸುರೇಶ್ ಶಾಸ್ತಿç, ದತ್ತಣ್ಣ, ವೆಂಕಟರಂಗಪ್ಪ, ಮುರಳಿಧರ, ವೆಂಕಟರಾಮರಾವ್, ವಿಜಯಕುಮಾರ್, ಕೆ.ಬಿ.ಶ್ರೀಧರ್, ಶ್ರೀಹರಿ, ಮಾಜಿ ಶಾಸಕ ವೈ.ಎಸ್.ವಿ.ದತ್ತ, ಆರ್.ರಾಮು ಮೊದಲಾದವರು ಇದ್ದರು.