ಬೆಸ್ಕಾಂ ಅಧಿಕಾರಿಗಳೇ ಬಾಗಿ.
ಪ್ರತಿನಿತ್ಯ ಲಕ್ಷಾಂತರ ರೂಗಳನ್ನು ಪಣಕ್ಕಿಡುತ್ತಿದ್ದ ಅಧಿಕಾರಿಗಳು.
ಜೆಇ. ಶ್ರೀನಿವಾಸ್, ಬೆಸ್ಕಾಂ ಜೂನಿಯರ್ ಎಂಜಿನಿಯರ್ ನಿಂದ ಒಂದೂವರೆ ಲಕ್ಷ ವಶಕ್ಕೆ ಪಡೆದ ಪೊಲೀಸರು.
ಖಚಿತ ಮಾಹಿತಿ ಮೇರೆಗೆ ಪೊಲೀಸರ ದಾಳಿ
ಕೆಲಸದ ವೇಳೆಯಲ್ಲೂ ಇಸ್ಪೀಟ್ ಆಟದಲ್ಲೇ ಕಾಲ ಕಳೆಯುತ್ತಿದ್ದ ಸಿಬ್ಬಂದಿ.
ಜೂಜುಗಾಗೀಯೆ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದ ಅಧಿಕಾರಿಗಳು.
ಪರಪ್ಪನ ಅಗ್ರಹಾರ ಪೊಲೀಸರ ದಾಳಿ ವೇಳೆ 8ಜನ ಎದ್ದು ಬಿದ್ದು ಪರಾರಿ.