ಸೌಲಭ್ಯಕ್ಕಾಗಿ ಹೋರಾಟ

ಸೌಲಭ್ಯಕ್ಕಾಗಿ ಹೋರಾಟ

 ಇಂಡಿ : ಹಡ್ಸನ್ ಸಮಿತಿಯ ವರದಿ ಪ್ರಕಾರ  ಅಸ್ಪೃಶ್ಯ  ಜನಾಂಗದವರಿಗೆ  ಸವಲತ್ತುಗಳನ್ನು ನೀಡುತ್ತಾ ಬಂದಿದೆ ಎಂದು ಗೌರವಾಧ್ಯಕ್ಷ ಚಂದ್ರಶೇಖರ ಕೂಡಬಾಗಿ ಹೇಳಿದರು.

ಪಟ್ಟಣದ ಸಭಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಸದ ಜಾಧವ ಸಮುದಾಯ ಎಸ್.ಟಿ ಮೀಸಲಾತಿಯಲ್ಲಿ ಪರಿಗಣಿಸಲು ಪ್ರಧಾನಿಗೆ ಮನವಿ ಸಲ್ಲಿಸಿದ್ದಾರೆ.

ಶಾಸಕರು, ಸಂಸದರು ಸಹಿತ ಸಿಎಂ ಬಿಎಸ್ ವೈ ಯವರಿಗೆ ಮನವಿ ಸಲ್ಲಿಸಲಾಗಿದೆ.  ೧ಕೋಟಿ ೪೦ ಲಕ್ಷ ಅಸ್ಪೃಶ್ಯರಿಗೆ ಸಿಗಬೇಕಾದ ಸವಲತ್ತುಗಳಿಗೆ ಹೋರಾಟ ಮಾಡುವುದಾಗಿದೆ.  ಬೌದ್ಧ ಮಹಾಸಭಾದ ಅಧ್ಯಕ್ಷ ಪ್ರಶಾಂತ ಕಾಳೆ, ಮಹೇಶ ಕ್ಯಾತನಕೇರಿ, ರೇವಣಸಿದ್ದಪ್ಪ ಹಲಸಂಗಿ, ಸುರೇಶ ಗೋಣಸಗಿ, ರಾಜು ಪಡಗಾನೂರ, ಸಂತೋಷ ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos