ಬೆಂಗಳೂರು, ಸೆ. 24: ಲಿವಿಂಗ್ ಟುಗೆದರ್ನಲ್ಲಿದ್ದ ಹುಡುಗಿಯೊಬ್ಬಳು ಜೆಡಿಎಸ್ ನಾಯಕನ ಹತ್ಯೆಗೆಯತ್ನ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಪ್ರಭಾಕರ್ ರೆಡ್ಡಿ ಹತ್ಯೆಗೆ ಯತ್ನಿಸಿದ ಪ್ರೇಯಸಿ. ಕಾರಿನ ಸೀಟ್ ಬೆಲ್ಟ್ನಿಂದ ಕುತ್ತಿಗೆ ಬಿಗಿದು ಕೊಲೆಗೆ ಯತ್ನಮಾಡಿದ ಪ್ರೇಯಸಿ. ಆಸ್ತಿ ವಿಷಯಕ್ಕೆ ಕೊಲೆ ಮಾಡಲು ಯತ್ನಿಸಿರೋ ಆರೋಪ ಕೇಳಿಬಂದಿದ್ದು, ಕಳೆದ ಶುಕ್ರವಾರ ನೈಸ್ರೋಡ್ ಮೂಲಕ ಎಲೆಕ್ಟ್ರಾನಿಕ್ ಸಿಟಿ ಕಡೆ ಹೊರಟಿದ್ದ ರೆಡ್ಡಿ, ಈ ವೇಳೆ ರೆಡ್ಡಿ ಜೊತೆಗಿದ್ದ ಪ್ರೇಯಸಿ ಪವಿತ್ರರಿಂದ ಜಗಳ ಶುರುವಾಗಿ ಆಸ್ತಿಯನ್ನ ತನ್ನ ಹೆಸರಿಗೆ ವರ್ಗಾಯಿಸುವಂತೆ ಕೇಳಿದ್ದ ಪ್ರೇಯಸಿ.
ಇದೇ ವಿಷಯವನ್ನು ಮಾ
ತನಾಡಲು ಪ್ರೇಯಸಿಯನ್ನ ಕರೆಸಿಕೊಂಡಿದ್ದ ಪ್ರಭಾಕರ್. ಆಸ್ತಿಯನ್ನ ವರ್ಗಾಯಿಸಲು ಒಪ್ಪದ ಕಾರಣ ಹತ್ಯೆಗೆ ಯತ್ನ ಆರೋಪ ಕೇಳಿಬಂದಿದೆ.
ಸೀಟ್ ಬೆಲ್ಟ್ ಕುತ್ತಿಗೆಗೆ ಬಿಗಿದು ಕೊಲೆ
ಗೆ ಯತ್ನಿಸಿದ್ದು, ಅದ್ರಿಂದ ಬಿಡಿಸಿಕೊಂಡಿದ್ದ ರೆಡ್ಡಿ. ಅಷ್ಟೇ ಅಲ್ಲದೇ ಸ್ಟೀಲ್ ಬಾಟಲ್ನಿಂದ ಹಲ್ಲೆ ಮಾಡಿದ್ದಾಗಿ ದೂರು. ಪ್ರಭಾಕರ್ ನ ಕಿರುಚಾಟ ಕೇಳಿ ಸ್ಥಳೀಯರು ಬ
ರ್ತಿದ್ದಂತೆ ಎಸ್ಕೇಪ್ ಆದ ಪ್ರೇಯಸಿ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗೆ ದೂರು ನೀಡಿರೋ ಪ್ರಭಾಕರ್.
ಪ್ರಭಾಕ
ರ್ ರೆಡ್ಡಿ ಮತ್ತು ಪವಿತ್ರ ಲಿವಿಂಗ್ ಟುಗೆದರ್ ನಲ್ಲಿದ್ದರು. ಪವಿತ್ರಳನ್ನ ಎರಡನೇ ಪತ್ನಿ ಎಂದೇಳಿಕೊಂಡಿದ್ದ ರೆಡ್ಡಿ. ಪ್ರೇಯಾಸಿಗೆ ಆರ್ಆರ್ನಗರದಲ್ಲಿ ಐಷಾರಾಮಿ ಮನೆ ಸಹ ಕಟ್ಟಿಸಿಕೊಟ್ಟಿದ್ದ. ಭೂಕಬಳಿಕೆ ವಂಚನೆ ಹಿನ್ನಲೆಯಲ್ಲಿ ಪ್ರಭಾಕರ್ ರೆಡ್ಡಿ ಮನೆ ಮೇಲೆ ದಾಳಿ ನಡೆಸಿದ್ದ ಸಿಸಿಬಿ. ಆಗ ಪ್ರೇಯಸಿ ಪವಿತ್ರಾಳನ್ನ ಕರ್ತವ್ಯಕ್ಕೆ ಅಡ್ಡಿ ಹಿನ್ನಲೆ ಬಂಧಿಸಿದ್ದ ಆರ್ಆರ್ ನಗರ ಪೊಲೀಸ್ರು. ಸದ್ಯ ನಾಪತ್ತೆಯಾಗಿರೋ ಪವಿತ್ರಳ ಹುಡುಕಾಟಕ್ಕೆ ಮುಂದಾಗಿರೋ ಪೊಲೀಸರು.