ಬಾಗಲಕೋಟೆ, ಡಿ. 3: ಮದುವೆ ಮಂಟಪದಲ್ಲಿ ಮಂಗಳ ವಾದ್ಯದ ಸದ್ದು ಕೇಳಿದರೆ ಸಾಕು ಸೀದಾ ಒಳಗೆ ಬರುವ ಮುಷ್ಯ ಅರಣ್ಯ ಇಲಾಖೆಯವರ ನಿದ್ರೆ ಕೆಡಿಸಿದೆ.
ಬಾಗಲಕೋಟೆಯ ಪ್ರತಿಷ್ಠಿತ ಕಲ್ಯಾಣಮಂಟಪದಲ್ಲಿ, ಸೀದಾ ವಧು–ವರರು ನಿಂತ ವೇದಿಕೆಗೆ ತೆರಳಿ ಮುಂಭಾಗದಲ್ಲಿಯೇ ಕೆಲ ಹೊತ್ತು ಕುಳಿತುಕೊಂಡು.ಫೋಟೊ–ವಿಡಿಯೊಗೆ ಫೋಸ್ ನೀಡುತ್ತಿದೆ. ಮದುವೆ ಮಂಟಪದ ಎದುರಿನ ಕುರ್ಚಿಗಳಲ್ಲಿ ಅತಿಥಿ ಪಕ್ಕದಲ್ಲಿ ಕುಳಿತು ಕಾಲ ಕಳೆಯುತ್ತದೆ..
‘