ಬೆಂಗಳೂರು : ಮೇಯರ್ ಗೌತಮ್ಕುಮಾರ್ ಅವರ ಆಪ್ತ ಸಹಾಯಕರಿಗೂ ಕೊರೊನಾ ಕಾಣಿಸಿಕೊಂಡಿದೆ. ಮೇಯರ್ ಕೂಡ ಕ್ವಾರಂಟೈನ್ಗೆ ಒಳಪಡಿಸಬೇಕಾಗಿದೆ.
ಗೌತಮ್ಕುಮಾರ್ ಅವರು ಕಂದಾಯ ಸಚಿವ ಅಶೋಕ್ ನೇತೃತ್ವದಲ್ಲಿ ನಡೆದ ಕೋವಿಡ್ ನಿಯಂತ್ರಣ ಕುರಿತ ವಿಶೇಷ ಸಭೆಯಲ್ಲಿ ಪಾಲ್ಗೊಂಡಿದ್ದ, ಸಚಿವ ಆರ್.ಅಶೋಕ್, ಉಪಮೇಯರ್ ರಾಮ್ಮೋಹನ್ ರಾಜು, ಆಯುಕ್ತ ಅನಿಲ್ಕುಮಾರ್, ಶಾಸಕರಾದ ವಿಶ್ವನಾಥ್, ನಂದೀಶ್ರೆಡ್ಡಿ ಮತ್ತು 70 ಬಿಬಿಎಂಪಿ ಸದಸ್ಯರಿಗೂ ಆತಂಕ ಶುರುವಾಗಿದೆ.