ಪೀಣ್ಯದಾಸರಹಳ್ಳಿ, ಆ. 15: ಇಂದು ಪೀಣ್ಯದಾಸರಹಳ್ಳಿ ನಗರದಲ್ಲಿ 73 ನೇ ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ಬಾಗಲಗುಂಟೆಯ ಆಚಾರ್ಯ ಗುರುಕುಲ ವಿದ್ಯಾಕೇಂದ್ರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಸಂಸ್ಥೆಯ ಕಾರ್ಯದರ್ಶಿಗಳಾದ ಹರೀಶ್.ವಿ, ಸುಷ್ಮಾಹರೀಶ್, ಪ್ರಾಂಶುಪಾಲರಾದ ಕಾವ್ಯ ಸಂಜೀವಿನಿ, ಉಪಪ್ರಾಂಶುಪಾಲ ಉದಯಕುಮಾರ್ ಉಪಸ್ಥಿತರಿದ್ದರು.