ಸರ್ಕಾರಿ ನೌಕರರು ಎಂದು ಪರಿಗಣಿಸಲು ಮನವಿ

ಸರ್ಕಾರಿ ನೌಕರರು ಎಂದು ಪರಿಗಣಿಸಲು ಮನವಿ

ಹುಬ್ಬಳ್ಳಿ , ಜ. 27: ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳದ ವತಿಯಿಂದ ಸಾರಿಗೆ ನೌಕರರನ್ನು  ನೌಕರರು ಎಂದು ಪರಿಗಣಿಸಲು ರಾಜ್ಯ ಸರ್ಕಾರದ ಬೃಹತ್ ಕೈಗಾರಿಕಾ ಸಚಿವರಾದ  ಜಗದೀಶ್ ಶೆಟ್ಟರ್ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾದ  ವಿ.ಎಸ್ ಪಾಟೀಲ್,ಎಮ್.ವಿ.ಕಲಭಾವಿ, ಎಸ್ ಬಿ ನರೇಂದ್ರ, ಅಶೋಕ ಬೇಟಗೇರಿ, ಹನುಮಂತ ಭೋಜದಾರ ಈಶ್ವರಗೌಡ ಚನ್ನಪ್ಪಗೌಡ್ರ  ಬಸವರಾಜ ಯಕ್ಕಡಿ ಸಿದ್ದು ಹುಬ್ಬಳ್ಳಿ, ಗುರು ಹಡಪದ ಗೋವಿಂದಗೌಡ ನೀಲಪ್ಪಗೌಡ್ರ, ಗುರು ರೋಟ್ಟಿಗವಾಡ,ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos