ಆರ್.ಅಶೋಕ್ ಅವರಿಗೆ ಬಿ.ಎಸ್.ವೈಶುಭಾಶಯ

ಆರ್.ಅಶೋಕ್ ಅವರಿಗೆ ಬಿ.ಎಸ್.ವೈಶುಭಾಶಯ

ಬೆಂಗಳೂರು, ಜು. 2: ಇಂದು ಮಾಜೀ ಉಪಮುಖ್ಯಮಂತ್ರಿ ಶ್ರೀ ಆರ್. ಅಶೋಕ್ ಅವರ ಹುಟ್ಟುಹಬ್ಬವಿದ್ದು, ಆರ್. ಅಶೋಕ್  ಅವರಿಗೆ  ರಾಜ್ಯ ಬಿಜೆಪಿ ಅಧ್ಯಕ್ಷರೂ, ಮಾಜೀ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಶುಭಾಶಯಗಳನ್ನು ಕೋರಿದರು.  ಈ ಸಂದರ್ಭದಲ್ಲಿ  ಶಾಸಕರಾದ  ಶ್ರೀ ವಿ.ಸೋಮಣ್ಣ, ಶ್ರೀ ಸತೀಶ್ ರೆಡ್ಡಿ, ಮಾಜಿ ಶಾಸಕ ಶ್ರೀ ಸುರೇಶ್ ಗೌಡ ರಾಮನಗರ ಜಿಲ್ಲಾಧ್ಯಕ್ಷರಾದ ಶ್ರೀ ರುದ್ರೇಶ್ ಅವರು ಹಾಜರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos