ಬೀದರ್: ಏರ್ಪಡಿಸಲಾದ 7ನೇ ರಾಜ್ಯ ಅಂಗನವಾಡಿ ನೌಕರರ ಬೃಹತ್ ಸಮ್ಮೇಳನವನ್ನು ಇoದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಡಾ ಜಯಮಾಲಾ ಉದ್ಘಾಟಿಸಿದರು.
ಈ ಐಟಿಯು ಮುಖ್ಯಸ್ಥೆ ವರಲಕ್ಷ್ಮಿ, ಮತ್ತಿತರ ಪದಾಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.


ಬೀದರ್: ಏರ್ಪಡಿಸಲಾದ 7ನೇ ರಾಜ್ಯ ಅಂಗನವಾಡಿ ನೌಕರರ ಬೃಹತ್ ಸಮ್ಮೇಳನವನ್ನು ಇoದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಡಾ ಜಯಮಾಲಾ ಉದ್ಘಾಟಿಸಿದರು.
ಈ ಐಟಿಯು ಮುಖ್ಯಸ್ಥೆ ವರಲಕ್ಷ್ಮಿ, ಮತ್ತಿತರ ಪದಾಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.