ಕಾವೇರಿದೆ ಕೈ, ಕಮಲ ಕದನ

ಕಾವೇರಿದೆ ಕೈ, ಕಮಲ ಕದನ

ಬೆಂಗಳೂರು, ಡಿ. 5 : ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 5, ಗುರುವಾರ ಮತದಾನ ನಡೆಯುತ್ತಿದ್ದು ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಧ್ಯಾಹ್ನದ ವರೆಗೂ ಮತದಾರರು ಹೆಚ್ಚಿನ ಉತ್ಸಾಹದಿಂದ ಹಕ್ಕು ಚಲಾವಣೆ ಮಾಡಲಿಲ್ಲ. ಮತದಾನ ನೀರಸವಾಗಿ ಸಾಗುತ್ತಿದ್ದರೂ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಟ್ವಿಟ್ಟರ್ ಸಮರ ಜೋರಾಗಿ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪದ ಟ್ವೀಟ್ ಮಾಡುವ ಮೂಲಕ ಮತದಾರರ ಗಮನಸೆಳೆಯೋ ಪ್ರಯತ್ನವನ್ನು ನಡೆಸುತ್ತಿದ್ದಾರೆ.
ತಮ್ಮ ಪಕ್ಷದ ಸರಕಾರದ ಸಾಧನೆಗಳನ್ನು ಟ್ವಿಟ್ಟರ್ನಲ್ಲಿ ಟ್ವೀಟ್ ಮಾಡುವುದರ ಜೊತೆಗೆ ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿಯನ್ನು ಬಿಜೆಪಿ ನಡೆಸುತ್ತಿದೆ..

ಫ್ರೆಶ್ ನ್ಯೂಸ್

Latest Posts

Featured Videos