ಸಚಿವ ಸ್ಥಾನ ಸಿಗಲಿ ಎಂದು ಕಾರ್ಯಕರ್ತರಿಂದ ಪೂಜೆ

ಸಚಿವ ಸ್ಥಾನ ಸಿಗಲಿ ಎಂದು ಕಾರ್ಯಕರ್ತರಿಂದ ಪೂಜೆ

ಕೊಪ್ಪಳ, ಫೆ. 01: ಯಲಬುರ್ಗಾ ಕ್ಷೇತ್ರದ ಶಾಸಕ ಹಾಲಪ್ಪ ಆಚಾರ ಅವರಿಗೆ ಸಚಿವ ಸ್ಥಾನ ಸಿಗಲಿ ಎಂದು ಪ್ರಾರ್ಥಿಸಿ, ಯಲಬುರ್ಗಾ ಪಟ್ಟಣದ ಬಿಜೆಪಿ ಪಕ್ಷದ ಕಾರ್ಯಕರ್ತರು ಆಂಜನೇಯ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ತಾಲೂಕು ವಕ್ತಾರ ವೀರಣ್ಣ ಹುಬ್ಬಳ್ಳಿ, ಸುರೇಶ ಹೊಸಳ್ಳಿ, ಅಮರೇಶ ಹುಬ್ಬಳ್ಳಿ, ಬಸವಲಿಂಗಪ್ಪ ಕೊತ್ತಲ, ಕಲ್ಲಪ್ಪ ಕರಮುಡಿ, ವಸಂತಕುಮಾರ ಭಾವಿಮನಿ, ಈರಪ್ಪ ಬಣಕಾರ, ಹನಮಂತಪ್ಪ ಮತ್ತಿತರರು ಭಾಗವಹಿಸಿದ್ದರು

ಫ್ರೆಶ್ ನ್ಯೂಸ್

Latest Posts

Featured Videos