ಅದಿ ಚುಂಚನಗಿರಿ ಮಠಕೆ ಭೇಟಿ

 ಅದಿ ಚುಂಚನಗಿರಿ ಮಠಕೆ ಭೇಟಿ

ಬೆಂಗಳೂರು: ಅದಿ ಚುಂಚನಗಿರಿ ಶಾಖ ಮಠದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿರವರನ್ನು ರಾಜರಾಜೇಶ್ವರಿನಗರದ ವಿಧಾನಸಭಾ ಉಪಚುನಾವಣೆಯಲ್ಲಿ ಬಿ.ಜೆ.ಪಿ. ಅಭ್ಯರ್ಥಿಯಾದ ಮುನಿರತ್ನರವರು ಭೇಟಿ ಮಾಡಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಆಶ್ವಥ್ ನಾರಾಯಣ್ ,ಕಂದಾಯ ಸಚಿವರಾದ ಆರ್.ಅಶೋಕ್, ವಸತಿ ಸೋಮಣ್ಣ, ಸಚಿವರಾದ ಡಾ. ಸುಧಾಕರ್ ಎಸ್.ಟಿ. ಸೋಮಶೇಖರ್, ಭರೈತಿ ಬಸವರಾಜ್ ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos