ಯಶ್-ದರ್ಶನ್ `ಬಾಡಿಗೆ ಜೋಡಿ ಎತ್ತು’ಗಳು: ಸಚಿವ ನಾಡಗೌಡ

ಯಶ್-ದರ್ಶನ್ `ಬಾಡಿಗೆ ಜೋಡಿ ಎತ್ತು’ಗಳು: ಸಚಿವ ನಾಡಗೌಡ

ರಾಯಚೂರು, ಮಾ, 26, ನ್ಯೂಸ್ ಎಕ್ಸ್ ಪ್ರೆಸ್: ನಟರಾದ ದರ್ಶನ್ ಮತ್ತು ಯಶ್ ಬಾಡಿಗೆ ದುಡಿಯುವ ಜೋಡಿ ಎತ್ತುಗಳು ಎಂದು ಪಶು ಸಂಗೋಪನೆ, ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜನರ ಕಷ್ಟ ಸುಖಗಳಿಗೆ ಸಿನಿಮಾದವರು ಭಾಗಿಯಾಗಿಲ್ಲ. ಮಂಡ್ಯದ ಕರಗನ ಮರಡಿಯಲ್ಲಿ ಬಸ್ ಬಿದ್ದಾಗ ಎಲ್ಲಿ ಹೋಗಿದ್ದರು? ಇದು ತಮಿಳುನಾಡು, ಆಂಧ್ರ ಅಲ್ಲ. ಸಿನಿಮಾ ಹೆಸರಲ್ಲಿ ಚುನಾವಣೆ ಗೆಲ್ಲೋಕೆ ಎಂದು ಕಿಡಿಕಾರಿದರು.

ಸಿನಿಮಾ ನಟರನ್ನು ನೋಡಲು ಜನ ಬರ್ತಾರೆ ಆದರೆ ಓಟು ಹಾಕಲ್ಲ. ಸುಮಲತಾ ಸಿನಿಮಾ ಬಿಟ್ಟು ರಾಜಕೀಯಕ್ಕೆ ಹೋದಾಗ ಗೊತ್ತಾಗುತ್ತೆ. ಸಿನಿಮಾ ನೋಡಲು ಬಂದವರೆಲ್ಲ ಓಟು ಹಾಕಲ್ಲ. ಮಂಡ್ಯ ಚುನಾವಣೆ ಯಾವುದೇ ರೀತಿ ಟಫ್ ಇಲ್ಲ ಎಮದು ವೆಂಕಟರಾವ್ ನಾಡಗೌಡ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos