ಕೆಂಭಾವಿ ವಲಯದ ಪದಾಧಿಕಾರಿಗಳ ಆಯ್ಕೆ

ಕೆಂಭಾವಿ  ವಲಯದ ಪದಾಧಿಕಾರಿಗಳ ಆಯ್ಕೆ

ಕೆಂಭಾವಿ: ಟಿಪ್ಪು ಕ್ರಾಂತಿ ಸೇನೆ ಕರ್ನಾಟಕ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷ ಕೆಕೆಎನ್.ಸದ್ದಾಂ ನೇತೃತ್ವದಲ್ಲಿ ಪಟ್ಟಣದ ಹಜರತ್ ಮಾಸಾಬಿ ದರ್ಗಾದಲ್ಲಿ ನಡೆದ ಸಭೆಯಲ್ಲಿ ಸೋಮವಾರ ಟಿಪ್ಪು ಕ್ರಾಂತಿ ಸೇನೆ ಕರ್ನಾಟಕ ಸಂಘದ ವಲಯದ ಪದಾಧಿಕಾರಿಗಳನ್ನು ಆಯೋಜಿಸಲಾಯಿತು.

ನೂತನ ಪದಾಧಿಕಾರಿಗಳು : ಹಸನ್ ಸಿಪಾಯಿ (ಅಧ್ಯಕ್ಷ), ಇಸ್ಮಾಯಿಲ್ ಮುಲ್ಲಾ (ಉಪಾಧ್ಯಕ್ಷ), ಮಹ್ಮದ ಇಸ್ಮಾಯಿಲ್ ಹೊಸಮನಿ (ಪ್ರಧಾನ ಕಾರ್ಯದರ್ಶಿ), ದಾವಲಮಲಿಕ ಅಪರಾದ (ಖಜಾಂಚಿ) ಅವರನ್ನು ಆಯ್ಕೆ ಮಾಡಲಾಯಿತು.


ಫ್ರೆಶ್ ನ್ಯೂಸ್

Latest Posts

Featured Videos