ಬೆಂಗಳೂರು, ಡಿ. 13: ಇಂದು ಬೆಳಗ್ಗೆ 9.30ಕ್ಕೆ ಬಾಗಲೂರು – ಬೂದಿಗೆರೆ ರಸ್ತೆ ಅಭಿವೃದ್ಧಿ ಕಾಮಗಾರಿಯ ಪರಿವೀಕ್ಷಣೆಯನ್ನು ಶ್ರೀ ಕೃಷ್ಣ ಬೈರೇಗೌಡ ಮಾಡಿದರು. ಸಾರ್ವಜನಿಕರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಪರಿವಿಕ್ಷಣೆಯಲ್ಲಿ ಭಾಗವಹಿಸಿದರು.