ಕೃಷ್ಣ ಬೈರೇಗೌಡರಿಂದ ರಸ್ತೆ ಅಭಿವೃದ್ಧಿ ಕಾಮಗಾರಿ

ಬೆಂಗಳೂರು, ಡಿ. 13: ಇಂದು  ಬೆಳಗ್ಗೆ 9.30ಕ್ಕೆ ಬಾಗಲೂರು – ಬೂದಿಗೆರೆ ರಸ್ತೆ ಅಭಿವೃದ್ಧಿ ಕಾಮಗಾರಿಯ ಪರಿವೀಕ್ಷಣೆಯನ್ನು ಶ್ರೀ ಕೃಷ್ಣ ಬೈರೇಗೌಡ ಮಾಡಿದರು. ಸಾರ್ವಜನಿಕರು,  ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು  ಹೆಚ್ಚಿನ ಸಂಖ್ಯೆಯಲ್ಲಿ ಈ ಪರಿವಿಕ್ಷಣೆಯಲ್ಲಿ ಭಾಗವಹಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos