ಕ್ವೀಟ್ ಇಚಿಡಿಯಾ ಚಳುವಳಿ ಆಚರಣೆ

  • In State
  • August 10, 2020
  • 163 Views
ಕ್ವೀಟ್ ಇಚಿಡಿಯಾ ಚಳುವಳಿ ಆಚರಣೆ

ಹೊಸಕೋಟೆ :ತಾಲೂಕಿನ ಬ್ಲಾಕ್ ಕಾಂಗ್ರೆಸ್ ಕಛೇರಿಲ್ಲಿ ಆಯೋಜಿಸಿದ್ದ ಕ್ವೀಟ್ ಇಚಿಡಿಯಾ ಚಳುವಳಿ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಮುನಿಶಾಮಣ್ಣ ಚಾಲನೆ ನೀಡಿದರು.
ನಂತರ ಮಾತನಾಡಿ ನಮ್ಮ ದೇಶಕ್ಕೆ ಸ್ವಾತಂತ್ರ ತರಲು ಮಹಾತ್ಮ ಗಾಂಧಿ ಶುರು ಮಾಡಿದ ಕ್ವೀಟ್ ಇಂಡಿಯಾ ಚಳುವಳಿಯ ದಿನ ಸ್ವಾತಂತ್ರಕ್ಕಾಗಿ ಅನೇಕ ತ್ಯಾಗ ಬಲಿದಾನವನ್ನು ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಮಾಡಿದೆ ಅದರ ಅಂಗವಾಗಿ ದೇಶಾದ್ಯಂತ ಕಾಂಗ್ರೆಸ್ ಪಕ್ಷ ಈ ದಿನವನ್ನು ಸವಿ ನೆನಪಿಗಾಗಿ ಆಚರಣೆ ಮಾಡುತ್ತಿದ್ದೇವೆ ಎಂದರು.
ಬಿಜೆಪಿ ಬರಿ ರಾಮನ ಹೆಸರಲ್ಲಿ ಓಟ್ ಬ್ಯಾಂಕ್ ಮಾಡಿಕೊಂಡು ಅಧಿಕಾರಕ್ಕೆ ಏರಿದೆ ಎಂದರು. ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಗಳು, ಎನ್.ಟಿ ಸಿ. ಹಿಂದುಳಿದ ವರ್ಗಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು

ಫ್ರೆಶ್ ನ್ಯೂಸ್

Latest Posts

Featured Videos