ತಾಜಾ ಸುದ್ದಿಗಳು

  • ಮಲೇಷಿಯಾ ಉಪಸಚಿವರ ನಿಯೋಗ ರಾಜ್ಯಕ್ಕೆ ಬೇಟಿ

    ಬೆಂಗಳೂರು, ಸೆ.20: ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ  ಇಂದು ಬೆಳಗ್ಗೆ ಮಲೇಷ್ಯಾ ಉಪ ಸಚಿವರಾದ ವೈ.ಬಿ.ಸನತೇರ್ ಪುವನ್ ಹಜಾಯ್ ಪುಜಿಯಾ ಬಿನಿಟಿ ಸಲೇಹ್, ರವರನ್ನು ಇಂದು ಕುಮಾರಕೃಪ ಅತಿಥಿ ಗೃಹದಲ್ಲಿ ಇಂದು ಬೇಟಿ ಮಾಡಿದರು. ರಾಜ್ಯದ ಆಹಾರ ಇಲಾಖೆಯಲ್ಲಿ ಯಾವರೀತಿಯಾದ ವ್ಯವಸ್ಥೆಗಳಿಂದ ಗ್ರಾಹಕರಿಗೆ ಆಹಾರ ಪದಾರ್ಥಗಳನ್ನು ತಲುಪಿಸಿತ್ತೀರಾ ಮತ್ತು ಕಾರ್ಡ್ಗಳನ್ನು ಯಾವ ಮಾದರಿಯಾಗಿ ಜನರಿಗೆ ನೀಡತ್ತೀರಾ ಎಂಬ ಮಾಹಿತಿಗಳನ್ನು ಮಲೇಷಿಯಾ ಸರ್ಕಾರದ ನಿಯೋಗ ಇಂದು ರಾಜ್ಯಕ್ಕೆ ಬೇಟಿ ನೀಡಿ

    READ MORE
  • ಬಿಜೆಪಿ-ಜೆಡಿಎಸ್ ಮೈತ್ರಿ ನಾಳೆ ಅಂತಿಮ ನಿರ್ಧಾರ

    ರಾಮನಗರ,ಸೆ. 20: ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತಂತೆ ಸೆಪ್ಟೆಂಬರ್ 21 ರ ನಾಳೆಯೇ ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್‌.ಡಿ.ಕೆ ಗುರುವಾರ ನಾನು ದೆಹಲಿಗೆ ಪ್ರವಾಸ ಮಾಡುತ್ತಿದ್ದೆನೆ. ಸದ್ಯ ದೇವೇಗೌಡರು ದೆಹಲಿಯಲ್ಲಿಯೇ ಇದ್ದಾರೆ. ನಾಳೆ ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಲಿದ್ದು, ಮೈತ್ರಿ ಅಂತಿಮಗೊಳಿಸುತ್ತೇವೆ, ಸೀಟು ಹಂಚಿಕೆ ಕುರಿತು ಇದುವರೆಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್‌ನವರು ಬಿಜೆಪಿ ಮತ್ತು ಜೆಡಿಎಸ್‌ನಿಂದ ಎಷ್ಟು ಜನರನ್ನು ಕರೆಸಿಕೊಳ್ಳುತ್ತಾರೋ ನೋಡೋಣ,

    READ MORE
  • ಲೋಕ ಸಮರಕ್ಕೆ ಜೆಡಿಎಸ್‌ ಸಿದ್ಧತೆ

    ಬೆಂಗಳೂರು, ಸೆ.9- ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಜೆಡಿಎಸ್ ನಗರದ ಅರಮನೆ ಮೈದಾನದಲ್ಲಿ ನಾಳೆ ಮಹತ್ವದ ಸಮಾವೇಶ ನಡೆಸಲಿದೆ. ಬಿಜೆಪಿಯೊಂದಿಗೆ ಲೋಕಸಭಾ ಚುನಾವಣಾ ಪೂರ್ವ ಹೊಂದಾಣಿಕೆ ವಿಚಾರವನ್ನು ಪ್ರಕಟಿಸುವ ಸಾಧ್ಯತೆಗಳಿವೆ. ಈ ಸಭೆಯಲ್ಲಿ ಪಕ್ಷದ ಬಲವರ್ಧನೆ, ಮುಂಬರುವ ಚುನಾವಣೆಗಳ ಸಿದ್ದತೆ, ರಾಜ್ಯ ಸರ್ಕಾರದ ರೈತ ಹಾಗೂ ಜನವಿರೋಧಿ ನಿಲುವುಗಳು ಹಾಗೂ ಸರ್ಕಾರದ ವೈಫಲ್ಯಗಳ ವಿರುದ್ಧ ಕೈಗೊಳ್ಳಲಿರುವ ಹೋರಾಟದ ರೂಪುರೇಷೆ ಬಗ್ಗೆಯೂ ಚರ್ಚಿಸಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ವಿಧಾನಸಭೆ ಚುನಾವಣೆ ಸೋಲಿನಿಂದ ಉತ್ಸಾಹ ಕಳೆದುಕೊಂಡಿರುವ ಪಕ್ಷದ

    READ MORE
  • ಈಶ್ವರಪ್ಪ ವಿರುದ್ದ ಎಚ್. ವಿಶ್ವನಾಥ ಆಕ್ರೋಶ

    ಹುಬ್ಬಳ್ಳಿ,ಸೆ.5:ಭಾರತೀಯ ಜನತಾ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರಿಗೆ ತೆಲೆ ಕೆಟ್ಟಿದೆಯಾ ಅಥವಾ ಏನಾಗಿದೆ ಅಂತ ತಿಳಿಯುತ್ತಿಲ್ಲ ಎಂದು ಮಾಜಿ ಸಚಿವ ಎಚ್. ವಿಶ್ವನಾಥ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಾಟರಿ ಮೂಲಕ ಮುಖ್ಯಮಂತ್ರಿ ಆಗಿದ್ದವರು ಎಂಬ ಈಶ್ವರಪ್ಪ ಹೇಳಿಕೆಗೆ ಕಿಡಿಕಾರಿದರು. ರಾಜ್ಯದಲ್ಲಿ ಸ್ಪಷ್ಟವಾದ ಬಹುಮತವನ್ನು ಕಾಂಗ್ರೆಸ್ ಕೊಟ್ಟಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ನಿರ್ಣಯ ಅನ್ವಯ ಮುಖ್ಯಮಂತ್ರಿ ಆದವರು. ಆದರೆ, ಭಾರತೀಯ ಜನತಾ ಪಕ್ಷದವರಿಗೆ ಏನಾಗಿದೆ ಗೊತ್ತಿಲ್ಲ. ಯಾಕೆ ಈ ರೀತಿಯಾಗಿ ಮಾತಾಡ್ತಾರೆ ಎಂದರು. ಮೈಸೂರಿನಿಂದ

    READ MORE
  • ಏಡ್ಸ್ ನಿಂದ ಮುಕ್ತನಾದ ವಿಶ್ವದ 2ನೇ ವ್ಯಕ್ತಿ..!

    ಮಾ. 5, ನ್ಯೂಸ್ ಎಕ್ಸ್,ಲಂಡನ್:  ಬ್ರಿಟನ್ನ ಎಚ್ಐವಿ ಪೀಡಿತ ಒಬ್ಬ ವ್ಯಕ್ತಿಯನ್ನು ಏಡ್ಸ್ ವೈರಸ್ ನಿಂದ ಸಂಪೂರ್ಣ ಮುಕ್ತಗೊಳಿಸಲಾಗಿದೆ. ಏಡ್ಸ್ ವೈರಸ್ ನಿಂದ ಮುಕ್ತನಾದ ವಿಶ್ವದ 2ನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಲಂಡನ್ನ ಎಚ್ಐವಿ ಬಾಧಿತ  ವ್ಯಯಕ್ತಿ ಯೊಬ್ಬ ಪಾತ್ರನಾಗಿದ್ದಾನೆ ಎಚ್ಐವಿ ಪ್ರತಿರೋಧಿದ ದಾಳಿಯಿಂದ ಪಡೆಯಲಾದ ಬೋನ್ ಮ್ಯಾರೋ(ಅಸ್ಥಿ ರಜ್ಜೆ) ಟ್ರಾನ್ಸ್ಫ್ಲಾಂಟ್(ಕಸಿ) ಚಿಕಿತ್ಸೆ ನಂತರ ಲಂಡನ್ನ ಈ ವ್ಯಕ್ತಿ ಪೂರ್ಣವಾಗಿ ಏಡ್ಸ್ ವೈರಸ್ನಿಂದ ಮುಕ್ತನಾಗಿರುವುದು ಇಲ್ಲಿ ಗಮನಾರ್ಹ ಎನ್ನಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಎಚ್ಐವಿ ಸೋಂಕನ್ನು ಪ್ರತಿರೋಧಿಸುವ

    READ MORE
  • ಚೀನಾದಲ್ಲಿ ಬರಲಿದೆ ಚಾಲಕ ರಹಿತ ರೈಲು! ಗಂಟೆಗೆ 200 ಕಿ.ಮೀ. ವೇಗ

    ಚೀನಾ, ಮಾ.4, ನ್ಯೂಸ್‍ ಎಕ್ಸ್ ಪ್ರೆಸ್‍: ಚೀನಾ ದೇಶದ ನೂತನ ಪೀಳಿಗೆಯ ವಿನೂತನ ತಂತ್ರಜ್ಞಾನದ ಚಾಲಕ ರಹಿತ ಮ್ಯಾಗ್ಲೆವ್ ರೈಲುಗಳು ಗಂಟೆಗೆ 200 ಕಿ.ಮೀ. ವೇಗದಲ್ಲಿ ಓಡಲಿದ್ದು, 2020ರ ಆರಂಭದಲ್ಲೇ ಕಾರ್ಯಾಚರಣೆ ನಡೆಸಲು ಸಜ್ಜಾಗಿವೆ. ಗಂಟೆಗೆ 200 ಕಿ.ಮೀ. ವೇಗದಲ್ಲಿ ಚಲಿಸುವ ಮೊಟ್ಟ ಮೊದಲ ಮ್ಯಾಗ್ಲೇವ್ ರೈಲು ಇದಾಗಲಿದೆ. ಚಾಲಕ ರಹಿತ ಮ್ಯಾಗ್ಲೆವ್ ರೈಲುಗಳನ್ನು ಸಿಆರ್‌ಆರ್‌ಸಿ ಝುಜೌ ಲೋಕೋಮೋಟಿವ್ ಕಂಪನಿ ಅಭಿವೃದ್ಧಿಪಡಿಸುತ್ತಿದ್ದು, ಚಾಲಕ ರಹಿತ ರೈಲು ಕಾರ್ಯಾಚರಣೆ ಆರಂಭಿಸಿದರೆ ಚೀನಾದಲ್ಲಿ ವಾಣಿಜ್ಯ ಬಳಕೆಯ ಅತಿ ವೇಗದ ರೈಲು

    READ MORE
  • ಏರ್ ಸ್ಟ್ರೈಕ್ ನಿಂದ ಬಿಜೆಪಿಗೆ ಲಾಭ ಹೇಳಿಕೆ: ಬಿಎಸ್ ವೈ ವಿರುದ್ಧ ಕೇಂದ್ರ ಸಚಿವ ವಿ.ಕೆ.ಸಿಂಗ್ ಆಕ್ರೋಶ

    ಬೆಂಗಳೂರು, ಫೆ.28, ನ್ಯೂಸ್‍ ಎಕ್ಸ್ ಪ್ರೆಸ್: ಪಾಕ್ ಮೇಲಿನ ವಾಯುಸೇನೆಯ ದಾಳಿಯಿಂದ ಬಿಜೆಪಿ 22 ಸ್ಥಾನ ಗೆಲ್ಲಲಿದೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿ ನಾಯಕ ಹಾಗೂ ನಿವೃತ್ತ ಸೇನಾ ಜನರಲ್ ವಿಜಯ್ ಕುಮಾರ್ ಸಿಂಗ್ ಬಿಎಸ್ ವೈ ವಿರುದ್ಧ ಕಿಡಿಕಾರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ವಿಜಯ್ ಕುಮಾರ್ ಸಿಂಗ್, ಬಿಎಸ್ ವೈ ಹೇಳಿಕೆಗೆ ಸಂಬಂಧಿಸಿದಂತೆ ನಾನು ಭಿನ್ನವಾಗಿರಲು ಕೋರುತ್ತೇನೆ. ನಾವು ಒಂದು ರಾಷ್ಟ್ರವಾಗಿ ನಿಲ್ಲುತ್ತೇವೆ. ನಮ್ಮ ಸರ್ಕಾರವು ತೆಗೆದುಕೊಳ್ಳುವ ಕ್ರಮವು ನಮ್ಮ ರಾಷ್ಟ್ರವನ್ನು ಕಾಪಾಡಿಕೊಳ್ಳುವುದು

    READ MORE

ತಾಜಾ ಸುದ್ದಿಗಳು

ಕ್ರೀಡೆ

ಚಲನಚಿತ್ರ

ಹಣಕಾಸು