ಒಬ್ಬ ವಿದ್ಯಾರ್ಥಿಗೆ 8 ಮಂದಿ ಶಿಕ್ಷಕರು..!

ಒಬ್ಬ ವಿದ್ಯಾರ್ಥಿಗೆ 8 ಮಂದಿ ಶಿಕ್ಷಕರು..!

ಚಿತ್ರದುರ್ಗ, ಜ. 7 : ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತ ರಾಗುತ್ತಿರುವ ಆತಂಕ ಕೇಳೆದ್ದೇವೆ. ಶಿಕ್ಷಕರ ಕೊರತೆ ಹಿನ್ನೆಲೆ ಆಕ್ರೋಶಗೊಂಡ ಕೆಲವು ಉದಾಹರಣೆಗಳಿವೆ.

ಚಿತ್ರದುರ್ಗ ತಾಲ್ಲೂಕು ಮಾಳಪ್ಪನಹಟ್ಟಿಯಲ್ಲಿ ತೀಕ್ಷ್ಣ ಅಂಧ ಮಕ್ಕಳ ಪುನಃಶ್ಚೇತನ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಸದ್ಯ ಒಬ್ಬ ವಿದ್ಯಾರ್ಥಿ ಮಾತ್ರ ಇದ್ದು, 8 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.! ಇದನ್ನು ಹೇಳಿದ್ದು ಬೇರೆ ಯಾರು ಅಲ್ಲ ಜಿಲ್ಲಾ ಪಂಚಯತ್ ಸಿಇಒ ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಹೇಳಿದ್ದಾರೆ.
ಈ ಶಾಲೆಯ ಕುರಿತು ಎಲ್ಲವೂ ಸಮರ್ಪಕವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರೇ ಇತ್ತೀಚೆಗೆ ವರದಿ ಸಲ್ಲಿಸಿದ ಆಧಾರದಲ್ಲಿ ೦೫ ಲಕ್ಷ ರೂ. ಅನುದಾನವನ್ನು ಕಳೆದ ೦೫ ದಿನಗಳ ಹಿಂದಷ್ಟೇ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಎಲ್ಲವೂ ಸರಿಯಿದೆ ಎಂದು ಹೇಗೆ ವರದಿ ನೀಡಿದಿರಿ ಎಂದು ಸಿಇಒ ಅವರು ಪ್ರಶ್ನಿಸಿದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಎರಡು ದಿನಗಳ ಒಳಗಾಗಿ ಇದರ ಸಂಪೂರ್ಣ ವರದಿ ನೀಡಿ, ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ

ಫ್ರೆಶ್ ನ್ಯೂಸ್

Latest Posts

Featured Videos