ಮುದ್ದಾದ್ದ ಚಿರತೆ ಮರಿ

ಮುದ್ದಾದ್ದ ಚಿರತೆ ಮರಿ

ಮೈಸೂರು, ಜ. 31 :  ಮೈಸೂರಿನ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿ ಪ್ರತ್ಯಕ್ಷವಾಗಿದ್ದು, ಮುದ್ದು ಮುದ್ದಾಗಿದ್ದ ಚಿರತೆ ಮರಿಯನ್ನು ಕಾಡು ಬೆಕ್ಕೆಂದು ತಿಳಿದು ಗ್ರಾಮಸ್ಥರು ಎತ್ತಿ ಮುದ್ದಾಡಿದ್ದಾರೆ.
ಕೆ.ಆರ್.ನಗರ ತಾಲೂಕಿನ ಮಿರ್ಲೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಂತೋಷ್ ಎಂಬವರ ಕಬ್ಬಿನ ಗದ್ದೆಯಲ್ಲಿ ಕಬ್ಬು ಕಟಾವು ಮಾಡುವ ವೇಳೆ ಒಂದು ತಿಂಗಳ ಗಂಡು ಚಿರತೆ ಮರಿ ಪ್ರತ್ಯಕ್ಷವಾಗಿದೆ. ಈ ವೇಳೆ ಕಾಡು ಬೆಕ್ಕೆಂದು ತಿಳಿದ ಗ್ರಾಮಸ್ಥರು ಚಿರತೆ ಮರಿಯನ್ನು ಮುದ್ದಾಡಿದ್ದಾರೆ.
ಕೊನೆಗೆ ಚಿರತೆ ಮರಿ ಎಂದು ತಿಳಿದು ಬಂದಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ

ಫ್ರೆಶ್ ನ್ಯೂಸ್

Latest Posts

Featured Videos