ಸರ್ಕಾರಿ ಶಾಲೆ ಉದ್ಘಾಟನೆ

ಸರ್ಕಾರಿ ಶಾಲೆ ಉದ್ಘಾಟನೆ

ಬೆಂಗಳೂರು, ಡಿ. 06: ಬೆಂಗಳೂರು ನಗರದ ಯಲಹಂಕ ತಾಲೂಕಿನ ಕಟ್ಟಿಗೇನಹಳ್ಳಿ ಉತ್ತರ ವಲಯ 4 ರಲ್ಲಿ ನೂತನವಾಗಿ ಕಟ್ಟಲಾಗಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಇಂದು ಕ್ಷೇತ್ರದ ಶಾಸಕ ರಾಗಿರುವಂತಹ ಕೃಷ್ಣಬೈರೇಗೌಡ ರವರು ಮತ್ತು ಸ್ಥಳೀಯ ಕಾಂಗ್ರೆಸ್ ಮುಖಂಡರಾದಂತಹ ವೆಂಕಟರಮಣ ರೆಡ್ಡಿ, ರಾಜಣ್ಣ ಹಾಗೂ ಕ್ಷೇತ್ರದ ನಿವಾಸಿಗಳದಂತಹ ಶಾಂತರಾಜು, ಶಿವಕುಮಾರ್ ವೆಂಕಟೇಶ್, ಮುನಅಂಜಿನಪ್ಪ ಮುಖ್ಯಶಿಕ್ಷಕಿ ಶುಭಾಷಿಣಿ ಸಹಶಿಕ್ಷಕಿರಾದ, ಗಂಗ ರತ್ನಮ್ಮ ಲಲಿತಾನಾಯ್ಕ ಸಮ್ಮುಖದಲ್ಲಿ ಉದ್ಘಾಟಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos