ಮೂಗನಹುಣಸೆ ಕೆರೆಗೆ ಭಾಗಿನ

ಮೂಗನಹುಣಸೆ ಕೆರೆಗೆ ಭಾಗಿನ

ತುಮಕೂರು, ನ. 16: ಗುಬ್ಬಿ ತಾಲ್ಲೂಕು ಚೇಳೂರು ಹೋಬಳಿಯ ಮೂಗನಹುಣಸೆ ಗ್ರಾಮದ ಕೆರೆಗೆ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮಿಜಿ ಅವರಿಂದ ಗ್ರಾಮದ ಆಂಜನೇಯಸ್ವಾಮಿಗೆ ಪೂಜೆಯನ್ನು ಸಲ್ಲಿಸಿ ಭಾಗಿನ ಅರ್ಪಿಸಿದರು.

ಈ ಸಂದರ್ಭದಲ್ಲಿ ಗುಬ್ಬಿ ಬಿಜೆಪಿ ಮುಖಂಡರಾದ ಎಸ್ ಡಿ ದಿಲೀಪ್ ಕುಮಾರ್, ಜಿ ಎನ್ ಬೆಟ್ಟಸ್ವಾಮಿ,  ಜಿಲ್ಲಾ ಪಂಚಾಯತ್ ಸದಸ್ಯರಾದ ಭಾರತಿ ಹಿತೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಕೆಂಪರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ, ಸದಸ್ಯರಾದ ಎಸ್ ಎಂ ಶಿವಕುಮಾರ್, ಸಿದ್ಧಲಿಂಗೇಶ್ವರ, ಚೇಳೂರು ಪೊಲೀಸ್ ಠಾಣೆಯ ASI ಭುವನೇಶ್ವರ್, ಬೆಸ್ಕಾಂ ಎಸ್ ಓ ನವೀನ್ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos