ಹರಿಪ್ರಿಯಾ ಮೇಲೆ ಹೊಸ ವಿವಾದ.!

ಹರಿಪ್ರಿಯಾ ಮೇಲೆ ಹೊಸ ವಿವಾದ.!

ಬೆಂಗಳೂರು, ಡಿ. 14 : ನಟಿ ಹರಿಪ್ರಿಯಾ ಮೇಲೆ ಇತ್ತೀಚೆಗೆ ಕೆಲ ಚಿತ್ರತಂಡದಿಂ ದೂರುಗಳು ಕೇಳಿ ಬರುತ್ತವೆ. ಸೂಜಿದಾರ ಸಿನಿಮಾ ರಿಲೀಸ್ ಟೈಮ್ನಲ್ಲಿ ಹರಿಪ್ರಿಯಾ ಪ್ರಚಾರಕ್ಕೆ ಬರ್ತಿಲ್ಲ ಅಂತ ಚಿತ್ರತಂಡ ಅಸಮಾಧಾನ ವ್ಯಕ್ತಪಡಿಸಿದರು.
ಇದೀಗ ಅದೇ ಮಾತು ಕನ್ನಡ್ ಗೊತ್ತಿಲ್ಲ ಚಿತ್ರತಂಡದಿಂದ್ಲೂ ಕೇಳಿಬರ್ತಿದೆ. ಸದ್ಯ ಕನ್ನಡ್ ಗೊತ್ತಿಲ್ಲ ಚಿತ್ರ ಸಕ್ಸಸ್ಫುಲ್ಲಾಗಿ ಮುನ್ನಗ್ತಿದ್ದು,ಚಿತ್ರದ ನಿರ್ದೇಶಕ ಮಯೂರ್ ರಾಘವೇಂದ್ರ ನಟಿ ಹರಿಪ್ರಿಯಾ ರಿಲೀಸ್ ಟೈಮ್ನಿಂದಲೂ ಪ್ರಚಾರಕ್ಕೆ ಬಂದಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.
ಸ್ಯಾಂಡಲ್ವುಡ್ ಸಖತ್ ಕ್ರೇಜ್ ಹುಟ್ಟುಹಾಕಿರೋ ಸಿನಿಮಾ ಅವನೇ ಶ್ರೀಮನ್ನಾರಾಯಣ.ಸದ್ಯ ಚಿತ್ರದ ಟ್ರೈಲರ್ ಮತ್ತು ಸಾಂಗ್ ರಿಲೀಸ್ ಆಗಿದ್ದು, ಹ್ಯಾಂಡ್ಸಪ್ ಸಾಂಗ್ ಸೊಶೀಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos