ಯರಗಟ್ಟಿ: ರೈನಾಪೂರ ಹೋಗುವ ರಸ್ತೆ ಮದ್ಯದಲ್ಲಿ ನೂತನವಾಗಿ ಬಸವೇಶ್ವರ ಸರ್ಕಲ್ನ್ನು ವಿಧಾನ ಸಭಾಪತಿ ಆನಂದ ಚಂ. ಮಾಮನಿ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದ್ಯಸ ಅಜೀತಕುಮಾರ ದೇಸಾಯಿ, ಉಮೇಶ ಬಾಳಿ, ಬಸಯ್ಯ ಹೀರೆಮಠ, ಈರಣ್ಣ ಚಂದರಗಿ, ಚಂದ್ರಶೇಖರ ಅಳಗೋಡಿ ಸುರೇಶ ಬಂಟನೂರ, ರಾಜೇಂದ್ರ ವಾಲಿ, ಆಯ್.ಜಿ ಬೇಣ್ಣಿ, ಚಂದ್ರಶೇಖರ ಹಾದಿಮನಿ, ವಿ ಕುಮಾರ ಹಿರೇಮಠ, ಶಿವಕುಮಾರ ಜಕಾತಿ, ಈರಣ್ಣ ಹುಲ್ಲೂರ, ಶಿವಾನಂದ ಉಪ್ಪಿನ, ಶಿವಾನಂದ ಪಟ್ಟಣ್ಣಶೆಟ್ಟಿ ಶಿವಪ್ರಸಾದ ಜಕಾತಿ, ವಿಕ್ರಮ್ ಅಡಕಿ, ವಿನಾಯಕ ಅಂತನ್ನವರ ಉಪಸ್ಥಿತರಿದ್ದರು.