ಬ್ಯಾಟರಾಯನಪುರ, ಡಿ. 14: ಇಂದು ಬ್ಯಾಟರಾಯನಪುರ ವಾರ್ಡ್ ನಂ-7ರ ಸಹಕಾರ ನಗರದ ‘ಎ’ ಬ್ಲಾಕ್ ನಲ್ಲಿ 1 ಕೋಟಿ ಮೋತ್ತದ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಕ್ಷೇತ್ರದ ಶಾಸಕರಾದಂತಹ ಕೃಷ್ಣಭೈರೇಗೌಡ ರವರು ಮತ್ತು ಕಾರ್ಪೊರೇಟರ್ ಮಂಜುನಾಥ್ ಬಾಬು ಹಾಗೂ ಕಾಂಗ್ರೆಸ್ ಮುಖಂಡರು ಮತ್ತು ಕ್ಷೇತ್ರದ ಜನರ ಸಮೂಹದಲ್ಲಿ ನೆರವೇರಿಸಲಾಯಿತು.