ಬೆಂಗಳೂರು: ದಾರಿಯಲ್ಲಿ ನಡೆದಾಡುವಾಗ ಮಂಗಳಮುಖಿಯರು ಟೆಕ್ಕಿಯ ಕೈಯಿಂದ ಪರ್ಸ್ ಕಿತ್ತುಕೊಂಡ ಘಟನೆ
ಇಂದು ಕೋರಮಂಗಲದಲ್ಲಿ ನಡೆದಿದೆ.
ಸಿಗ್ನಲ್ಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು,ಟೋಲ್ ಗೇಟ್ ಬಳಿ ಮಂಗಳಮುಖಿಯರು ಕಾಣಿಸಿಕೋಳ್ಳೊದು ಸಾಮಾನ್ಯವಾಗಿ. ಆದರೆ ಜನರ ಬಳಿ ಬಂದು ಹಣ ನೀಡುವಂತೆ ಒತ್ತಾಯಿಸುತ್ತಾರೆ,
ಅವರು ಕೇಳಿದಷ್ಟು ಹಣವನ್ನು ಕೊಡಬೇಕು ಇಲ್ಲದಿದ್ದರೆ ಪರ್ಸ್ ಕಿತ್ತುಕೊಳ್ಳೂವರು, ಬೆಂಗಳೂರಲ್ಲಿ ಇಂದು ನಡೆದಿದೆ. ಟೆಕ್ಕಿಯೊಬ್ಬರು
ನಡೆದುಕೊಂಡು ಬರುವಾಗ ಮಂಗಳಮುಖಿಯರು ಹಣ ಕೊಡುವಂತೆ ಕೇಳಿದ್ದಾರೆ ಟೆಕ್ಕಿ ಹತ್ತು ರೂ ನೀಡಬೇಕೆಂದು ಕೈಯಲ್ಲಿ ಹಣ ತೆಗೆದುಕೊಳ್ಳುವಷ್ಟರಲ್ಲಿ ಟೆಕ್ಕಿ ಅವರ ಕೈಯಿಂದ ಪರ್ಸ್
ಕಿತ್ತುಕೊಂಡು ಅದರಲ್ಲಿದ್ದ 1900 ರೂಪಾಯಿ ತೆಗೆದುಕೊಂಡು ಹೋಗಿದ್ದಾರೆ.